ಸಾವಯವ ಗೊಬ್ಬರ ಬಳಸಿ ಬೆಳೆದ ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದು.
ಈ ವಾಕ್ಯದಲ್ಲಿ ಅಡಿಗೆರೆ ಎಳೆದ ಪದದ ಅಕ್ಷರಗಳನ್ನು ಬಿಡಿಸಿ ಬರೆಯುವ ಸರಿಯಾದ ಕ್ರಮ
- ಆ, ರ್ + ಓ=ರೋ, ಗ್ + ಯ್ + ಅ = ಗ್ಯ, ಕ್ + ಕ್ + ಎ = ಕ್ಕೆ
- ಆ, ರ್ + ಓ=ರೋ, ಗ್ + ಯ್ = ಗ್ಯ,ಕ್ + ಎ = ಕ್ಕೆ
- ಆ+ರೋ+ಗ್ಯ+ಕೆ+ಕ್
- ಆ, ರ್ + ಓ=ರೋ, ಗ್ + ಗ್ + ಯ = ಗ್ಯ,ಕ್ + ಕ್ + ಎ = ಕ್ಕೆ
ಉತ್ತರ ಮತ್ತು ವಿವರಣೆ
Option : A
ಆ, ರ್ + ಓ=ರೋ, ಗ್ + ಯ್ + ಅ = ಗ್ಯ, ಕ್ + ಕ್ + ಎ = ಕ್ಕೆ